Apr 10, 2008

ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದ ಕನ್ನಡಿಗರು

ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದವರು -ಕನ್ನಡಕ್ಕೆ ಕೀರ್ತಿ ತಂದವರು

 
ಕುವೆಂಪು-1968 ಶ್ರೀ ರಾಮಾಯಣ ದರುಶನಂ

 
ದ.ರಾ.ಬೇಂದ್ರೆ-1974 ನಾಕುತಂತಿ

 
ಡಾ.ಶಿವರಾಮ ಕಾರಂತ-1978 ಮೂಕಜ್ಜಿಯ ಕನಸುಗಳು

 
ಮಾಸ್ತಿ ವೆಂಕಟೇಶ ಅಯ್ಯಂಗಾರ್ 1983 ಚಿಕವೀರರಾಜೇಂದ್ರ

 
ಡಾ.ಗೋಕಾಕ್ 1991 ಭಾರತ ಸಿಂಧುರಶ್ಮಿ

 
ಯು.ಆರ್. ಅನಂತಮೊರ್ತಿ 1994 ಸಮಗ್ರ ಸಾಹಿತ್ಯ
 
ಗಿರೀಶ್  ಕಾರ್ನಾಡ್ 1998 ಸಮಗ್ರ ಸಾಹಿತ್ಯ