Feb 23, 2015

ಕನ್ನಡ ಸಾಹಿತ್ಯ ಸಮ್ಮೇಳನಗಳು

ಈವರೆಗೆ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳು,ನಡೆದ ಸ್ಥಳ,ವರ್ಷ ಹಾಗೂ ಸಮ್ಮೇಳನಾಧ್ಯಕ್ಷರ ವಿವರ ಇಲ್ಲಿದೆ.
ಕ್ರ.ಸಂ. ಸಮ್ಮೇಳನದ ಸ್ಥಳ ನಡೆದ ವರ್ಷ ಸಮ್ಮೇಳನಾಧ್ಯಕ್ಷರು
1 ಬೆಂಗಳೂರು 1915 ಎಚ್.ವಿ.ನಂಜುಂಡಯ್ಯ
2 ಬೆಂಗಳೂರು 1916 ಎಚ್.ವಿ.ನಂಜುಂಡಯ್ಯ
3 ಮೈಸೂರು 1917 ಎಚ್.ವಿ.ನಂಜುಂಡಯ್ಯ
4 ಧಾರವಾಡ 1918 ಆರ್. ನರಸಿಂಹಾಚಾರ್
5 ಹಾಸನ 1919 ಕರ್ಪೂರ ಶ್ರೀನಿವಾಸರಾವ್
6 ಹೊಸಪೇಟೆ 1920 ರೊದ್ದ ಶ್ರೀನಿವಾಸರಾವ್
7 ಚಿಕ್ಕಮಗಳೂರು 1921 ಕೆ.ಪಿ.ಪಟ್ಟಣಶೆಟ್ಟಿ
8 ದಾವಣಗೆರೆ 1922 ಎಂ.ವೆಂಕಟಕೃಷ್ಣಯ್ಯ
9 ಬಿಜಾಪುರ 1923 ಸಿದ್ದಾಂತಿ ಶಿವಶಂಕರಶಾಸ್ತ್ರಿ
10 ಕೋಲಾರ 1924 ಹೊಸಕೋಟೆ ಕೃಷ್ಣಶಾಸ್ತ್ರೀ
11 ಬೆಳಗಾವಿ 1925 ಬೆನಗಲ್ ರಾಮರಾವ್
12 ಬಳ್ಳಾರಿ 1926 ಫ.ಗು.ಹಳಿಕಟ್ಟಿ
13 ಮಂಗಳೂರು 1927 ಆರ್. ತಾತಾ
14 ಗುಲ್ಬರ್ಗಾ 1928 ಬಿ.ಎಂ.ಶ್ರೀಕಂಠಯ್ಯ
15 ಬೆಳಗಾವಿ 1929 ಮಾಸ್ತಿ ವೆಂಕಟೇಶ ಅಯ್ಯಂಗಾರ್
16 ಮೈಸೂರು 1930 ಆಲೂರು ವೆಂಕಟರಾವ್
17 ಕಾರವಾರ 1931 ಮಳಲಿ ತಿಮ್ಮಪ್ಪಯ್ಯ
18 ಮಡಿಕೇರಿ 1932 ಡಿ.ವಿ.ಗುಂಡಪ್ಪ
19 ಹುಬ್ಬಳ್ಳಿ 1933 ವೈ.ನಾಗೇಶಶಾಸ್ತ್ರೀ
20 ರಾಯಚೂರು 1934 ಪಂಜೆ ಮಂಗೇಶರಾಯ
21 ಮುಂಬಯಿ 1935 ಎನ್.ಎಸ್.ಸುಬ್ಬರಾವ್
22 ಜಮಖಂಡಿ 1937 ಬೆಳ್ಳಾವೆ ವೆಂಕಟನಾರಣಪ್ಪ
23 ಬಳ್ಳಾರಿ 1938 ರಂ.ರಾ.ದಿವಾಕರ್
24 ಬೆಳಗಾವಿ 1939 ಮುದವೀಡು ಕೃಷ್ಣರಾವ್
25 ಧಾರವಾಡ 1940 ವೈ.ಚಂದ್ರಶೇಖರ ಶಾಸ್ತ್ರೀ
26 ಹೈದ್ರಾಬಾದ್ 1941 ಎ.ಆರ್. ಕೃಷ್ಣಶಾಸ್ತ್ರೀ
27 ಶಿವಮೊಗ್ಗ 1943 ದ.ರಾ.ಬೇಂದ್ರೆ
28 ರಬಕವಿ 1944 ಎಸ್.ಎಸ್. ಬಸವನಾಳ
29 ಮದರಾಸು 1945 ಟಿ.ಪಿ.ಕೈಲಾಸಂ
30 ಹರಪನಹಳ್ಳಿ 1947 ಸಿ.ಕೆ. ವೆಂಕಟರಾಮಯ್ಯ
31 ಕಾಸರಗೋಡು 1948 ತಿರುಮಲೆ ತಾತಾಚಾರ್ಯ ಶರ್ಮಾ
32 ಗುಲ್ಬರ್ಗಾ 1949 ಉತ್ತಂಗಿ ಚೆನ್ನಪ್ಪ
33 ಸೊಲ್ಲಾಪುರ 1950 ಎಂ.ಆರ್.ಶ್ರೀನಿವಾಸಮೂರ್ತಿ
34 ಮುಂಬಯಿ 1951 ಎಂ.ಗೋವಿಂದಪೈ
35 ಬೇಲೂರು 1952 ಎಸ್.ಸಿ.ನಂದಿಮಠ
36 ಕುಮಟ 1954 ವಿ.ಸೀತಾರಾಮಯ್ಯ
37 ಮೈಸೂರು 1955 ಶಿವರಾಮಕಾರಂತ್
38 ಬೆಂಗಳೂರು 1955* ರಾಯಚೂರು
39 ಧಾರವಾಡ 1957 ಕೆ.ವಿ.ಪುಟ್ಟಪ್ಪ
40 ಬಳ್ಳಾರಿ 1958 ವಿ.ಕೃ.ಗೋಕಾಕ್
41 ಬೀದರ್ 1960 ಡಿ.ಎಲ್.ನರಸಿಂಹಾಚಾರ್
42 ಮಣಿಪಾಲ 1960 ಅ.ನ.ಕೃಷ್ಣರಾವ್
43 ಗದಗ 1961 ಕೆ.ಜಿ.ಕುಂದಣಗಾರ
44 ಸಿದ್ಧಗಂಗಾ 1963 ರಂ.ಶ್ರೀ.ಮುಗಳಿ
45 ಕಾರವಾರ 1923 ಕಡೆಂಗೋಡ್ಲು ಶಂಕರಭಟ್ಟ
46 ಕಡೆಂಗೋಡ್ಲು ಶಂಕರಭಟ್ಟ 1967 ಅ.ನೇ.ಉಪಾಧ್ಯೆ
47 ಬೆಂಗಳೂರು 1970 ದೇ.ಜವರೇಗೌಡ
48 ಮಂಡ್ಯ 1974 ಜಯದೇವಿ ತಾಯಿ ಲಿಗಾಡೆ
49 ಶಿವಮೊಗ್ಗ 1976 ಎಸ್.ವಿ.ರಂಗಣ್ಣ
50 ನವದೆಹಲಿ 1978 ಜಿ.ಪಿ.ರಾಜರತ್ನಂ
51 ಧರ್ಮಸ್ಥಳ 1979 ಎಂ.ಗೋಪಾಲಕೃಷ್ಣ ಅಡಿಗ
52 ಬೆಳಗಾವಿ 1980 ಬಸವರಾಜ ಕಟ್ಟಿಮನೀ
53 ಚಿಕ್ಕಮಗಳೂರು 1981 ಪು.ತಿ.ನರಸಿಂಹಾಚಾರ್
54 ಮಡಿಕೇರಿ 1981 ಶಂಬಾ ಜೋಶಿ
55 ಶಿರಸಿ 1982 ಗೊರೂರು ರಾಮಸ್ವಾಮಿ ಅಯ್ಯಂಗಾರ್
56 ಕೈವಾರ 1984 ಎ.ಎನ್. ಮೂರ್ತಿರಾವ್
57 ಬೀದರ್ 1835 ಹಾ.ಮಾ.ನಾಯಕ್
58 ಕಲಬುರ್ಗಿ 1987 ಸಿದ್ದಯ್ಯ ಪುರಾಣಿಕ್
59 ಹುಬ್ಬಳ್ಳಿ 1990 ಆರ್.ಸಿ. ಹಿರೇಮಠ್
60 ಮೈಸೂರು 1990 ಕೆ.ಎಸ್. ನರಸಿಂಹಸ್ವಾಮಿ
61 ದಾವಣಗೆರೆ 1992 ಜಿ.ಎಸ್. ಶಿವರುದ್ರಪ್ಪ
62 ಕೊಪ್ಪಳ 1992 ಸಿಂಪಿ ಲಿಂಗಣ್ಣ
63 ಮಂಡ್ಯ 1994 ಚದುರಂಗ
64 ಮುಧೋಳ 1995 ಎಚ್.ಎಲ್. ನಾಗೇಗೌಡ
65 ಹಾಸನ 1996 ಚನ್ನವೀರಕಣವಿ
66 ಮಂಗಳೂರು 1997 ಕಯ್ಯಾರ ಕಿಞಣ್ಣ ರೈ
67 ಕನಕಪುರ 1999 ಡಾ.ಎಸ್.ಎಲ್. ಬೈರಪ್ಪ
68 ಬಾಗಲಕೋಟೆ 2000 ಶಾಂತಾದೇವಿ ಮಾಳವಾಡ
69 ತುಮಕೂರು 2002 ಯು.ಆರ್. ಅನಂತಮೂರ್ತಿ
70 ಬೆಳಗಾವಿ 2003 ಡಾ.ಪಾಟೀಲ ಪುಟ್ಟಪ್ಪ
71 ಮೂಡಬಿದಿರೆ 2004 ಡಾ.ಕಮಲಾ ಹಂಪನಾ
72 ಬೀದರ್ 2006 ಶಾಂತರಸ ಹೆಂಬೇರಾಳು
73 ಶಿವಮೊಗ್ಗ 2006 ಪ್ರೊ.ಕೆ.ಎಸ್.ನಿಸಾರ್ ಅಹ್ಮದ್
74 ಉಡುಪಿ 2007 ಎಲ್.ಎಸ್.ಶೇಷಗಿರಿರಾವ್
75 ಚಿತ್ರದುರ್ಗ 2009 ಡಾ.ಎಲ್.ಬಸವರಾಜು
76 ಗದಗ 2010 ಡಾ.ಗೀತಾ ನಾಗಭೂಷಣ
77 ಬೆಂಗಳೂರು 2011 ಪ್ರೊ.ಜಿ.ವೆಂಕಟಸುಬ್ಬಯ್ಯ
78 ಗಂಗಾವತಿ 2011 ಡಾ. ಸಿ.ಪಿ. ಕೃಷ್ಣಕುಮಾರ್
79 ಬಿಜಾಪುರ  2013 ಕೋ. ಚೆನ್ನಬಸಪ್ಪ
80 ಕೊಡಗು 2014 ನಾ ಡಿಸೋಜ
81 ಶ್ರವಣಬೆಳಗೊಳ 2015 ಡಾ. ಸಿದ್ಧಲಿಂಗಯ್ಯ